ಉಡುಪಿ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ

ಎಲ್ಲ ಕನ್ನಡ ಮನಸ್ಸುಗಳನ್ನ ಬೆಸೆಯುವ ಒಂದು ಕನ್ನಡಪರ ಪ್ರಗತಿಪರ ಮನಸ್ಸುಗಳ ಮಿಲನದ ಹೂರಣ

Latest Activity

10 minutes ago
EKAVI ಈಕವಿ KUNDAPURA
1 hour ago
1 hour ago
sushan s poojary added a video
0:03
21 hours ago
sushan s poojary and PRAKASH N POOJARY KURADY joined ಉಡುಪಿ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
21 hours ago
smitha and soumya uday are now friends
on Thursday
yadava is now a member of ಉಡುಪಿ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
on Thursday
sadan das and Ganesh Suvarna are now friends
February 3
Ganesh Suvarna is now a member of ಉಡುಪಿ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
February 3
soumya uday and UDUPI EKAVI are now friends
February 2
Niranjan is now a member of ಉಡುಪಿ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
January 31
January 31
diwakar.k.shetty and ashwini c h joined ಉಡುಪಿ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
January 29
P N RAJARAM RAO and praveenbijantla are now friends
January 28
muthukrishnamurthy, Dayakar Shetty, K.Vinod Bhat and 2 more joined ಉಡುಪಿ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
January 28
Shwetha suresh Shetty is now a member of ಉಡುಪಿ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
January 27

RSS

Karkala Directory

Dear Karkala Residents,

I am happy to present you a blog for Karkala, which you can use as a one stop shop for all the information which you need while you live at Karkala. This blog has a single agenda of sharing the information among the residents.
If you want to contribute any thing, you can put as comments and time to time, I will merge it with the main document. Also, if you prefer, you can mail me any information you want to be added. If you like, you can volunteer to dig informative postings from the archive of the yahoo group and add to it.
If you want to write a blog on this site, let me know about your idea and I can even add you as a co-blogger.
If you have any comments, please feel free to make it by clicking comments but comments will be approved only once you leave your name and e-mail id. (No Anonymous comments please.)

The new website for karkala will be up and running very soon.
Meanwhile you can post your comments here:
http://karkala.in

Regards
Vijay Karla

ಕಾರ್ಕಳದ ಬಗ್ಗೆ ಒ೦ದು ಸುಂದರವಾದ ಅಂತರ್ಜಾಲ ತಾಣವನ್ನು...

ಎಲ್ಲರಿಗೂ ನಮಸ್ಕಾರ.. :)
ಕಾರ್ಕಳದ ಬಗ್ಗೆ ಒ೦ದು ಸುಂದರವಾದ ಅಂತರ್ಜಾಲ ತಾಣವನ್ನು (website) ನಿಮ್ಮೆಲ್ಲರ ಸಹಕಾರದಿಂದ ಕಟ್ಟಬೇಕೆಂದಿದ್ದೇನೆ. ಇದಕ್ಕಾಗಿ ನಿಮ್ಮ ಪೂರ್ಣ ತನು ಮನ ಸಹಾಯವನ್ನು ಅಪೇಕ್ಷಿಸುತ್ತೇನೆ. ಎಲ್ಲಕ್ಕಿಂತ ಮೊದಲಾಗಿ website domain name ಏನಿರಬೇಕೆಂದು ಸೂಚಿಸಲು ನಿಮ್ಮಲ್ಲಿ ವಿನಂತಿ. ಕಾರ್ಕಳದ ಬಗ್ಗೆ ಯಾವುದೇ ಮಾಹಿತಿ ಅಥವ ಲೇಖನ ಬರವಣಿಗೆಗಳಿದ್ದರೆ ಅದನ್ನು ನನಗೆ email ಮಾಡಿ. ನನ್ನ email ವಿಳಾಸ vijays80@gmail.com.

ಧನ್ಯವಾದಗಳು.
(ವಿಜಯ್ ಕಾರ್ಲ)

RSS

Requesting VASU to put BARAHA into OPEN SOURCE, Answer to Dr. Pavanaja’s email

Requesting VASU to put BARAHA into OPEN SOURCE, Answer to Dr. Pavanaja’s email, Answer to some of the questions raised here in the email.   Dear Mr. Sheshadrivasu Chandrasekharan,   At the out set, I would like to write that our kannada association HONORED you in Southern California during the SILVER JUBLIEE CELEBRATIONS for your kannada fonts BARAHA.  I [...]

Dr. Lingadevaru Halemane on Kannada Tantramsha in 2009

———- Forwarded message ———- From: V. M. Kumaraswamy <ekavikumaraswamy@gmail.com> Date: 2009/6/21 Subject: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಕನ್ನಡ ತಂತ್ರಾಂಶದ-ಸ್ಥಿತಿ ಗತಿ ಜೂನ್ ೭,  ೨೦೦೯, ಬಾನುವಾರ   ನಮಸ್ಕಾರ,   ಬಾನುವಾರ ಸಂಜೆ ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಕನ್ನಡ ತಂತ್ರಾಂಶದ-ಸ್ಥಿತಿ ಗತಿ ಕುರಿತ ವರದಿ   ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಪ್ರೊ.ಲಿಂಗದೇವರು ಹಳೆಮನೆ, ತಾಂತ್ರಿಕ ಯುಗದಲ್ಲಿ [...]

Email dated June 15th 2004 written by Acharya, prsar-dpar@karnataka.gov.in

Email dated June 15th 2004 written by Acharya, prsar-dpar@karnataka.gov.in Please read the Email dated June 15th 2004 written by Acharya, prsar-dpar@karnataka.gov.in - RE: Kannada Software Development, GoK, eGovernance, Kannadigas, Karnataka – ekavi letter to Govt. of Karnataka on KSD.   You all need to evaluate on Kannada Software Development in Karnataka State. What WRONG Govt. of Karnataka has done in [...]

Fate of KANNADA Software Developmet in Karnataka State.

Fate of KANNADA Software Developmet in Karnataka State. There were 25 Kannada Software Developers before BARAHA and NUDI Fonts came into existence.   Govt. of Karnataka was using Fonts and Word Processing from SRG Systems Ltd. Owned by Mr Muttukrishnan. This was happenning since 1987. Mr. Muttukrishnan has written a detailed letter about what happened to Mr. V. [...]

Postmortem of a discussion by Sada Shiva on KANNADA Software Development

Postmortem of a discussion by Sada Shiva on KANNADA Software Development From: “Sada Shiva”  Date: Wed, 30 Aug 2006 08:57:56 -0700 (PDT) Subject: Postmortem of a discussion So much discussion and for what avail? Did it prove anything, or did it not prove anything? What was the need for this unnecessary squabble? This seems like a hosted drama that [...]

RSS

ekaviNadeduBandaDaari

ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟೀಯ ವೇದಿಕೆ – ಈಕವಿ ಕನ್ನಡ ಕನ್ನಡಿಗ ಕನ್ನಡಿಗರು ಕರ್ನಾಟಕ ಬನ್ನಿ ಎಲ್ಲಾ ಕನ್ನಡಿಗರು ಒಂದಾಗಿ ಕನ್ನಡ ಕೆಲಸಕ್ಕೆ ಮುಂದಾಗೋಣ… ಎಲ್ಲ ಕನ್ನಡ ಮನಸ್ಸುಗಳನ್ನ ಬೆಸೆಯುವ ಒಂದು ಕನ್ನಡಪರ ಪ್ರಗತಿಪರ ಮನಸ್ಸುಗಳ ಮಿಲನದ ಹೂರಣ ಕನ್ನಡವೇ ಜಾತಿ   ಕನ್ನಡವೇ ಧರ್ಮ ELLA KANNADA ABHIMAANIGALA VEDIKE INTERNATIONAL – EKAVI    ಈಕವಿ ನೆಡೆದು ಬಂದ ಹಾದಿ ಆತ್ಮೀಯ ಕನ್ನಡಿಗರೆ, ಕರ್ನಾಟಕ ಮತ್ತು ಕನ್ನಡದ ಇಂದಿನ ದುಃಸ್ಥಿತಿಯ ಅರಿವು ತಮಗೆ ಇದ್ದೇ ಇದೆ. ಅನ್ಯ ರಾಜ್ಯಗಳ ಜನಗಳು ವಲಸೆ ಬಂದು ಇಲ್ಲಿ ತಮ್ಮದೇ ಭಾಷೆ [...]

PRESS RELEASE of ekavi of Inaguration October 4th 2003

ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟೀಯ ವೇದಿಕೆ – ಈಕವಿ  ಕನ್ನಡ ಕನ್ನಡಿಗ ಕನ್ನಡಿಗರು ಕರ್ನಾಟಕ ಬನ್ನಿ ಎಲ್ಲಾ ಕನ್ನಡಿಗರು ಒಂದಾಗಿ ಕನ್ನಡ ಕೆಲಸಕ್ಕೆ ಮುಂದಾಗೋಣ… ಎಲ್ಲ ಕನ್ನಡ ಮನಸ್ಸುಗಳನ್ನ ಬೆಸೆಯುವ ಒಂದು ಕನ್ನಡಪರ ಪ್ರಗತಿಪರ ಮನಸ್ಸುಗಳ ಮಿಲನದ ಹೂರಣ ಕನ್ನಡವೇ ಜಾತಿ   ಕನ್ನಡವೇ ಧರ್ಮ ELLA KANNADA ABHIMAANIGALA VEDIKE INTERNATIONAL – EKAVI   For your information: Press Release FOR IMMEDIATE RELEASE IRVINE, CALIFORNIA, USA – Kannadigas are extremely happy and proud that celebrated famous author and dramatist, Former [...]

EKAVI is a Total Kannada Organization

EKAVI is a Total Kannada Organization   EKAVI NETWORK  of KANNADIGAS all over the world ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟೀಯ ವೇದಿಕೆ – ಈಕವಿ ಬನ್ನಿ ಎಲ್ಲಾ ಕನ್ನಡಿಗರು ಒಂದಾಗಿ ಕನ್ನಡ ಕೆಲಸಕ್ಕೆ ಮುಂದಾಗೋಣ…   Make your friends to join EKAVI for KANNADA cause. Become a Committee person to handle issues. Take your friends to the EKAVI meeting. EKAVI is an International Kannada Vedike [...]

ekavi Meeting and Directions

ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟೀಯ ವೇದಿಕೆ – ಈಕವಿ ಕನ್ನಡ ಕನ್ನಡಿಗ ಕನ್ನಡಿಗರು ಕರ್ನಾಟಕ ಬನ್ನಿ ಎಲ್ಲಾ ಕನ್ನಡಿಗರು ಒಂದಾಗಿ ಕನ್ನಡ ಕೆಲಸಕ್ಕೆ ಮುಂದಾಗೋಣ… ಎಲ್ಲ ಕನ್ನಡ ಮನಸ್ಸುಗಳನ್ನ ಬೆಸೆಯುವ ಒಂದು ಕನ್ನಡಪರ ಪ್ರಗತಿಪರ ಮನಸ್ಸುಗಳ ಮಿಲನದ ಹೂರಣ ಕನ್ನಡವೇ ಜಾತಿ   ಕನ್ನಡವೇ ಧರ್ಮ ELLA KANNADA ABHIMAANIGALA VEDIKE INTERNATIONAL – EKAVI     ಈಕವಿ ಸಭೆ, ಬೆಂಗಳೂರು ನಲ್ಲಿ , ರವಿವಾರ , ಅಕ್ಟೋಬರ್ ೪ ೨೦೦೯ , ೪ ಗಂಟೆಗೆ ಇದೆ.   ಸಭೆ ನಡೆಯುವ ವಿಳಾಸ: 12, ಸುಮೇರು, ಸರ್ ಎಂ. ಏನ್. ಕೃಷ್ಣರಾವ್ ರಸ್ತೆ. ಬಸವನಗುಡಿ, ಬೆಂಗಳೂರು 560004. __________________   EKAVI [...]

NIMMA JILLEGE ekavi jothe serikondu SAHAYA maadi

ಈಕವಿ ಸಂಸ್ಥೆ ಯು ಇದುವರೆಗೂ ವಿವಿದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ೨೦೦೩ ರರಿಂದ ಇಂದಿನವರೆಗೂ ಕನ್ನಡಕ್ಕಾಗಿ ಸೇವೆ , ಕನ್ನಡಿಗರಿಗೆ ಸಹಾಯ, ಮಾಡುತ್ತಾ ಬಂದಿದೆ. ಆದ್ದರಿಂದ ಆಸಕ್ತಿ ಇರುವ ವಿದ್ಯಾವಂತ ಯುವಕ ಯುವತಿಯರಿಗೆ ತಮ್ಮ  ತಮ್ಮ ಜಿಲ್ಲೆ, ತಾಲ್ಲೂಕು, ಹಳ್ಳಿ, ಹೋಬಳಿಗಳಿಗೆ ಏನಾದರು ಸೇವೆ ಸಲ್ಲಿಸುವ ಆಸಕ್ತಿ ಇರುವವರನ್ನು ಪ್ರೋತ್ಸಾಹಿಸಲು ಈ-ಕವಿ ವೇದಿಕೆಯು ಸಜ್ಜಿಸಲಾಗಿದೆ.   ಬೆಂಗಳೂರಿನಲ್ಲಿ, ಹೊರರಾಜ್ಯದಲ್ಲಿ ಮತ್ತು ಹೊರದೇಶದಲ್ಲಿ ವಾಸಿಸುತ್ತಿರುವ ಕನ್ನಡಿಗರಿಗೆ ತಮ್ಮ ತಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿಗಳ ಬಗ್ಗೆ ಚಿಂತಿಸಿ, ತನ್ನನ್ನು ಬೆಳೆಸಿದ ಊರಿಗೆ ಸಹಾ [...]

Requesting VASU to put BARAHA into OPEN SOURCE, Answer to Dr. Pavanaja’s email,

Requesting VASU to put BARAHA into OPEN SOURCE, Answer to Dr. Pavanaja’s email, Answer to some of the questions raised here in the email. Dear Mr. Sheshadrivasu Chandrasekharan,   At the out set, I would like to write that our kannada association HONORED you in Southern California during the SILVER JUBLIEE CELEBRATIONS for your kannada fonts BARAHA.  I [...]

VASU BARAHA kaddu maadiddu 1997 nalli. ROOPISIDDU antha yaake helabeku?

ರಾಜ್ಯ ವಾರ್ತೆ – ತುಮಕೂರು   ಕನ್ನಡಕ್ಕೆ ಅನ್ವಯಿಕ  ತಂತ್ರಾಂಶ ಅಗತ್ಯ [Kannada Software - VASU June 2009.pdf (application/pdf) 409.00K] ಕನ್ನಡ ಪ್ರಭ ವಾರ್ತೆ , ತುಮಕೂರು , ಜೂನ್ ೧೫ ೨೦೦೯,   ಕನ್ನಡ ಭಾಷಾ ತಂತ್ರಾಂಶ ಗಳಲ್ಲಿ ಬಹುತೇಕ ತಾಂತ್ರಿಕ (ಸಾಫ್ಟ್ ವೇರ್ ಗಳಲ್ಲಿ ) ಸಮಸ್ಯೆಗಳು ಬಗೆಹರಿದಿವೆ. ಆದರೆ ಇಂಗ್ಲಿಷ್ ಭಾಷಾ ತಂತ್ರಾಂಶ ಗಳಲ್ಲಿ ರುವಂತೆ  ಕನ್ನಡದಲ್ಲೂ ವಿವಿದ ರೀತಿಯ ಅನ್ವಯಿಕ ತಂತ್ರಾಂಶ (ಅಪ್ಲಿಕೇಶನ್) ಗಳನ್ನೂ ರೂಪಿಸಬೇಕಾದ ಅಗತ್ಯವಿದೆ ಎಂದು ಉಚಿತ ಕನ್ನಡ ತಂತ್ರಾಂಶ ಬರಹದ ರೂವಾರಿ ಅಮೇರಿಕಾದ [...]

New Law needed to Protect Witnesses – Pro-whistle blower laws need to be enacted – Corruption in India is a mega industry to which public exposés are no match.

From: eGov INDIA <egovindia@gmail.com> Subject: New Law needed to Protect Witnesses – Pro-whistle blower laws need to be enacted – Corruption in India is a mega industry to which public exposés are no match. To: vnathan@nic.in Cc: “Additional Secretary Legislative DepartmentShri N.L. Meena” <nlm.ld@nic.in>, “Additional Secretary Legislative DepartmentShri V. K. Bhasin” <vkb@nic.in>, “Joint Secretary & Legislative Counsel Legislative [...]

ekavi had proposed to GoK in 2004 for Kannada Software Development

ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟೀಯ ವೇದಿಕೆ – ಈಕವಿ ಕನ್ನಡ ಕನ್ನಡಿಗ ಕನ್ನಡಿಗರು ಕರ್ನಾಟಕ ಬನ್ನಿ ಎಲ್ಲಾ ಕನ್ನಡಿಗರು ಒಂದಾಗಿ ಕನ್ನಡ ಕೆಲಸಕ್ಕೆ ಮುಂದಾಗೋಣ… ಎಲ್ಲ ಕನ್ನಡ ಮನಸ್ಸುಗಳನ್ನ ಬೆಸೆಯುವ ಒಂದು ಕನ್ನಡಪರ ಪ್ರಗತಿಪರ ಮನಸ್ಸುಗಳ ಮಿಲನದ ಹೂರಣ ಕನ್ನಡವೇ ಜಾತಿ   ಕನ್ನಡವೇ ಧರ್ಮ ELLA KANNADA ABHIMAANIGALA VEDIKE INTERNATIONAL – EKAVI     EKAVI had proposed this in 2004 to GoK – in KANNADA and ENGLISH. What EKAVI had proposed in 2004 is in this [...]

Govt. School at Keradi, Kundapura Tq, Udupi Jille

ಈಕವಿ ಸರ್ಕಾರಿ ಕೆರಾಡಿ ಶಾಲಾ ದತ್ತು ತೆಗೆದುಕೊಂಡಿದೆ.   ಉಡುಪಿ ಜಿಲ್ಲಾ ಪಂಚಯಾತ್ ಹಿರಿಯ ಪ್ರಾಥಮಿಕ ಶಾಲೆ, ಕೆರಾಡಿ ಕುಂದಾಪುರ ತಾಲ್ಲೂಕು , ಉಡುಪಿ ಜಿಲ್ಲೆ, ೫೭೬೨೩೩     Date : August 8th 2009   Time : 11:00 AM   class 1 to 4 no of students :: 85 to provide :: pencil,eraser,scale,sharpner, sketch pen, class 5 to 8 no of students :: 120 to provide :: Geometry Box Scholarship for class 8,7,6,5 toppers.     ಧನ್ಯವಾದಗಳೊಂದಿಗೆ, ಈ-ಕವಿ ಕುಂದಾಪುರ   AVINAV, Ravindra Nayak, Sandhya [...]

Members

  • prakash poojari
  • PRAKASH N POOJARY KURADY
  • Dayakar Shetty
  • UDUPI EKAVI
  • sushan s poojary
  • yadava
  • Ganesh Suvarna
  • Niranjan
  • Shwetha suresh Shetty
  • diwakar.k.shetty
  • muthukrishnamurthy
  • Shailesh
  • ashwini c h
  • K.Vinod Bhat
  • Dinesh shetty
  • suresh shetty
 

Photos

Loading…

RSS

ನಾ ಕಂಡ ‘ನೀಲಿ’ "ಅವತಾರ"

"ನಾನು ಅದಿತಿ ನೋಡ್ಕತ್ತಿ... ನೀ ಬೇಕಿದ್ರೆ ನೋಡ್ಲಕ್ಕು ಫಿಲ್ಮ್.. ಎಂತ ಮಾಡ್ತೆ ಹೇಳು... ಮೊದಲೇ ಬುಕ್ಕಿಂಗ್ ಮಾಡಿಡವು. ಚೆನ್ನಾಗಿದ್ದಡ ರಾಶಿಯ.. ನೋಡ್ಕ ಬಾ.." ಎಂದು ನನ್ನವರು ಹೇಳಿದಾಗ ನಾನು ಬಹು ಆಶ್ಚರ್ಯಗೊಂಡಿದ್ದು ಅವರು ಆ ರೀತಿ ಹೇಳಿದ್ದಕ್ಕಲ್ಲಾ. ಬದಲು ನಾನು ಫಿಲ್ಮ್ ನೋಡಲು ಟಾಕೀಸ್‌ಗೆ ಹೋಗಬೇಕೆಂಬ ಮಾತು ನನ್ನೊಳಗೇ ಅರಿಯದ ಅಚ್ಚರಿ ತಂದಿದ್ದು. ಕೊನೆಯ ಬಾರಿ ನಾನು ಚಲನಚಿತ್ರವೊಂದನ್ನು ಟಾಕೀಸ್‌ಗೇ ಹೋಗಿ ನೋಡಿದ್ದು ಎಂಟನೆಯ ತರಗತಿಯಲ್ಲಿದ್ದಾಗ. ಅದೂ ಅಪ್ಪ, ಅಮ್ಮ, ತಂಗಿಯಂದಿರು, ಅಜ್ಜ ಹಾಗೂ ಅಜ್ಜಿಯೊಡನೆ. ಆಮೇಲೆ ಹೋಗೇ ಇಲ್ಲ. ಅದರಲ್ಲೇನೂ ದೊಡ್ಡಸ್ತಿಕೆಯೂ ಇಲ್ಲವೆನ್ನಿ. ಮೊದಲನೆಯದಾಗ ಚಿಲನಚಿತ್ರಗಳು ಕೇಬಲ್‌ನಲ್ಲೇ ಸುಲಭವಾಗಿ(ಸ್ವಲ್ಪ ತಡವಾಗಿಯಾದರೂ) ನೋಡಲು ಸಿಗತೊಡಗಿದವು. ಎರಡನೆಯದಾಗಿ ಅದೇಕೋ ಎಂತೋ ಹೋಗಿ ನೋಡಬೇಕೆಂಬ ಆಶಯವೇ ಹುಟ್ಟುತ್ತಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಹೋಗಲು ಇದ್ದ ಸಮಸ್ಯೆಗಳು. ಆಗ ಮಂಗಳೂರಿನಲ್ಲಿದ್ದ ಉತ್ತಮ ಟಾಕೀಸ್‌ಗಳಿಗೆಲ್ಲಾ ವ್ಹೀಲ್‌ಚೇರ್ ಸುಲಭವಾಗಿ ಹೋಗುತ್ತಿರಲಿಲ್ಲ. Inox, PVRಗಳ ಸೌಲಭ್ಯಗಳೂ ಇರಲಿಲ್ಲ. ಹಾಗಾಗಿ ಅದೊಂದು ಅಭ್ಯಾಸವೇ ತಪ್ಪಿಹೋಗಿತ್ತು. ಈಗ ಸರಿಸುಮಾರು ೧೭ ವರುಷಗಳ ನಂತರ ನನ್ನವರು ಹೋಗು ಎಂದಾಗ ದೊಡ್ಡದಾಗಿ ನಕ್ಕು ಬಿಟ್ಟಿದ್ದೆ. ಕಾರಣ ಮದುವೆಯನಂತರವೂ ನಮಗೆ ಫಿಲ್ಮ್‌ಗೆ ಹೋಗ ಬೇಕೆಂದೇ ಅನಿಸಿರಲಿಲ್ಲ. ಇಲ್ಲಿ Inox, PVRಗಳು ಎಲ್ಲೆಂದರಲ್ಲಿ ಇದ್ದರೂ ಕೂಡ ಹೋಗಿರಲಿಲ್ಲ. ಕಾರಣ ಒಂದೇ...ಸುಲಭದಲ್ಲಿ ಸಿ.ಡಿ.ಗಳಲ್ಲೋ, ಅಂತರ್ಜಾಲದಲ್ಲೋ ಸಿಗುತ್ತಿರುವ ಫಿಲ್ಮ್‌ಗಳನ್ನು ಆರಾಮವಾಗಿ ಬೇಕಾದಾಗ, ಬೇಕಾದ ರೀತಿಯಲ್ಲಿ ವಿಶ್ರಮಿಸುತ್ತಾ ನೋಡಬಹುದು. ಆದರೆ ಅವತಾರ್ ಮಾತ್ರ ೩-ಡಿ ಆಗಿದ್ದರಿಂದ ಟಾಕೀಸ್‌ಗೇ ಹೋಗಿ ನೋಡಬೇಕು. ಅದಕ್ಕಾಗಿ ನನ್ನವರು ಬಹು ಒತ್ತಾಯಿಸುತ್ತಿದ್ದರು. ಆದರೆ ನಾನೇ ಒಪ್ಪಿರಲಿಲ್ಲ. ಎರಡೂವರೆ ವರ್ಷದ ಪುಟ್ಟಿಯನ್ನೊಬ್ಬಳನ್ನೇ ಬಿಟ್ಟು ೩ ತಾಸು ಹೋಗುವುದಕ್ಕೆ ಯಾಕೋ ಮನಸೊಪ್ಪುತ್ತಿರಲಿಲ್ಲ. ಆದರೂ ಎಲ್ಲೋ ಒಂದು ಕಡೆ ಬಹು ಚರ್ಚಿತ "ಅವತಾರ"ವನ್ನು ನೋಡಬೇಕೆಂಬ ಹಂಬಲ ಬೇರೆ. ಅಂತೂ ಕೊನೆಗೆ ನಾಲ್ಕುಕಣ್ಗಳಲ್ಲೂ ನೋಡಲು ನಿರ್ಧರಿಸಿಯೇಬಿಟ್ಟೆ. ಹಾಗೆನ್ನುವುದಕ್ಕಿಂತಲೂ ನನ್ನವರು ಒತ್ತಡ ಹೇರಿ ಒಪ್ಪಿಸಿದರು ಎಂದರೆ ತಪ್ಪಾಗದು. "ಅಜ್ಜಿಮುದ್ಕಿ ತನ್ನ ಕೋಳಿಯಿಂದಲೇ ಬೆಳಗಾಗ್ತು ಹೇಳಿ ತಿಳ್ಕಂಡ ಹಾಗೆ ಅಂದ್ಕಳಡ. ನಾ ನೋಡ್ಕತ್ತಿ ಅದ್ನ. ನೀ ಏನೂ ಯೋಚ್ನೆ ಮಾಡಡ. ಅದ್ಕೆ ಉಣ್ಸಿ, ಆಡಿಸ್ತಾ ಇರ್ತಿ. ನಿನ್ನ ಬಿಟ್ಟಿಕ್ಕಿ ಬಂದ್ರಾತೋ ಇಲ್ಯೋ.. ಸುಮ್ನೇ ಹೋಗು.." ಎಂದು ಆಶ್ವಾಸನೆ ಕೊಟ್ಟಾಗ ಒಪ್ಪಲೇ ಬೇಕಾಗಿತ್ತು.

ಹೋಗುವಾಗಲೂ ಅಷ್ಟೇ. ಯಾರನ್ನು ಜೊತೆಗೆ ಕರೆದೊಯ್ಯಲಿ ಎಂಬ ಯೋಚನೆ! ಇವರಂತೂ ಸಾಥ್ ಕೊಡುವ ಹಾಗಿರಲಿಲ್ಲ. ಅದಿತಿಯನ್ನು ನೋಡಿಕೊಳ್ಳಲು ಇರಲೇ ಬೇಕಿತ್ತು. ಒಬ್ಬಳೇ ನೋಡಲು...ಅದೂ ಇಷ್ಟೊಂದು ವರುಷಗಳ ನಂತರ ಇಷ್ಟವಾಗಲಿಲ್ಲ. ಹೀಗಿರುವಾಗ ಕಾರಣಾಂತರಗಳಿಂದ ಅಮ್ಮ ಊರಿನಿಂದ ಬಂದಳು. ಸರಿ ಮತ್ತೂ ನಿಶ್ಚಿಂತೆಯಾಯಿತು. ಮೊದಲು ಅಮ್ಮ, ನಾನು ಹಾಗೂ ನನ್ನ ಕಿರಿಯ ತಂಗಿ ಹೋಗುವುದೆಂದು ಮಾತಾಗಿ ಮೂರು ಟಿಕೆಟ್ ಬುಕ್ ಮಾಡಿಯಾಯಿತು. ಆದರೆ ಹಿಂದಿನ ದಿನ ಅಮ್ಮ "ಈ ವಯಸ್ಸಲ್ಲಿ ಆ ಕಪ್ಪು ಕನ್ನಡ್ಕ ಹಾಕ್ಕಂಡು ನಾ ತಲೆ ನೋವು ತರ್ಸ್ಕತ್ನಿಲ್ಲೆ. ಅದೂ ಅಲ್ದೇ ನಂಗೆ ಕತ್ಲಲ್ಲಿ ನಿದ್ದೆ ಬಂದೋಗ್ತು. ದುಡ್ಡು ದಂಡ. ಅದ್ರ ಬದ್ಲು ನೀನು ರಾಮು(ನನ್ನವರು), ತಂಗಿ ಹೋಗಿ.... ಅದಿತಿ ನನ್ನ ಹತ್ರ ಆರಮಾಗಿ ಇರ್ತು" ಅಂದು ಬಿಟ್ಲು. ಆದರೆ ನನ್ನವರಿಗೆ ಅದಿತಿಯ ಚಿಂತೆ. ಅದೂ ಮೊದಲ ಬಾರಿ ಅಷ್ಟೊತ್ತು ಅಪ್ಪ, ಅಮ್ಮ ಇಬ್ಬರನ್ನೂ ಬಿಟ್ಟು ಇರಲಾರಳೇನೋ ಎಂಬ ಮಮಕಾರದಿಂದ ನಾವಿಬ್ಬರೂ ಒಪ್ಪಲಿಲ್ಲ. ಅಂತೂ ಇಂತೂ ಯೋಚಿಸಿ ನನ್ನ ಇನ್ನೊಂದು ತಂಗಿಯನ್ನು ಬರಲೊಪ್ಪಿಸಿದೆ. ಅವಳಿಗೋ ಒಂದೂವರೆ ವರುಷದ ಮಗ. ಮತ್ತೂ ಕಷ್ಟವೇ. ಆದರೂ ಆಕೆ, ಅವಳ ಪತಿ ಹಾಗೂ ನನ್ನಮ್ಮನ ಭರವಸೆಯ ಮೇಲೆ ಬರಲೊಪ್ಪಿದಳು. ಸರಿ ಮೂವರೂ ಸಹೋದರಿಯರು ಅವತಾರಕ್ಕಾಗಿ ತಯಾರಾದೆವು. ನನ್ನೊಳಗೇನೋ ತಳಮಳ. ಅಷ್ಟೊಂದು ವರುಷಗಳ ನಂತರ ಹೊರಗೆ ಚಲನಚಿತ್ರವೊಂದನ್ನು ನೋಡುವ ಕಾತರ ಒಂದೆಡೆಯಾದರೆ, ೩-ಡಿ ಪಿಕ್ಚರ್ ಎಂಬ ವಿಶೇಷಭಾವ ಇನ್ನೊಂದೆಡೆ. ಅದಿತಿ ಎಲ್ಲಿ ಅತ್ತೂ ಕೂಗಿ ಕೊನೆಯ ಗಳಿಗೆಯಲ್ಲಿ ರಂಪಾಟ ಮಾಡುವಳೋ ಎಂಬ ಚಿಂತೆಯೂ ಒಳಗೊಳಗೇ.

ಅಂತೂ ಇಂತೂ ಆ ದಿನ ಬಂದೇ ಬಿಟ್ಟಿತು. ತಿಲಕ ನಗರದಲ್ಲಿರುವ Inoxಗೆ ನಾನು ನನ್ನವರು, ಅಮ್ಮ, ತಂಗಿಯಂದಿರು, ತಂಗಿಯ ಗಂಡ, ಇಬ್ಬರು ಪುಟಾಣಿಗಳೊಡನೆ ಧಾಳಿ ಇಟ್ಟೆವು. ಮೊದಲೇ ಬುಕ್ ಮಾಡಿಟ್ಟಿದ್ದ ಟಿಕೆಟ್ ಪಡೆದ ನನ್ನವರು ನನ್ನನ್ನು ಕೂರಿಸಿ ಬರಲು ಒಳ ಕರೆದೊಯ್ದರು. ಮುಂದಿನ ಸಾಲಿನ ಸೀಟಿನವರೆಗೂ ಆರಮವಾಗಿ ಹೋದೆವು. ಆದರೆ ನಮ್ಮ ಟಿಕೆಟ್ ದುರದೃಷ್ಟವಶಾತ್ ಮೇಲಿನ ಸಾಲಿನಲ್ಲಾಗಿತ್ತು. ನನ್ನವರ ಗಮನಕ್ಕೆ ಅದು ಬರದೇ ಅವಾಂತರ ಆಗಿಹೋಗಿತ್ತು. ವ್ಹೀಲ್‌ಚೇರ್ ಅಷ್ಟು ಎತ್ತರಕ್ಕೆ ಸರಾಗವಾಗಿ ಹೋಗದು. ನಾಜೂಕಿನ ಮೆಟ್ಟಿಲುಗಳು ಬೇರೆ ಎಲ್ಲಿ ಹಾಳಾಗುವವೋ ಎಂಬ ಆತಂಕ ಅಲ್ಲಿಯ ಸಿಬ್ಬಂದಿಗಳಿಗೆ. ಹಾಗಾಗಿ ಕೆಳಗಿನ ಸಾಲಿನಲ್ಲೇ ನನಗೂ ನನ್ನ ಮೊದಲನೆಯ ತಂಗಿಗೂ ಸೀಟ್ ಕೊಟ್ಟು, ನಮ್ಮ ಸೀಟ್ ಅನ್ನು ಬೇರೆಯವರಿಗೆ ಕೊಟ್ಟರು. ಕೊನೆಯ ತಂಗಿ ನಮ್ಮಿಂದ ಬೇರೆಯಾಗಿ ಮೇಲೆ ಕುಳಿತುಕೊಳ್ಳುವಂತಾಯಿತು. ಎಲ್ಲಾ ಸರಿಯಾಗಿರುವುದನ್ನು ಖಚಿತಪಡಿಸಿಕೊಂಡ ನನ್ನವರು ಅಮ್ಮ, ಮಕ್ಕಳು ಹಾಗೂ ತಂಗಿಯ ಪತಿಯೊಡನೆ ಮನೆಗೆ ತೆರಳಿದರು.
ಸರಿ ಇನ್ನೇನು ಕತ್ತಲಾವರಿಸಿ, ಬೆಳಕು ಪರದಿಯ ಮೇಲೆ ಬಿದ್ದಿದ್ದೇ ತಡ ಎಲ್ಲಿ ಪಿಕ್ಚರ್ ಶುರುವಾಯಿತೋ ಎಂದು ಗಡಿಬಿಡಿ ಮಾಡಿಕೊಂಡು ಕನ್ನಡಕ ಏರಿಸಿಯೇ ಬಿಟ್ಟೆ. ಆದರೆ ಅಲ್ಲಿ ಕಂಡಿದ್ದು ಒಂದಿಷ್ಟು ಜಾಹೀರಾತುಗಳು. ತಂಗಿ ತಂದ ಪೊಪ್‌ಕಾರ್ನ್ ರುಚಿ ನಾಲಗೆಯನ್ನು ಹತ್ತುತ್ತಿರುವಾಗಲೇ "ಅವತಾರ" ಪ್ರಾರಂಭವಾಯಿತು. ಮೊದಲ ಹತ್ತು ನಿಮಿಷ ೩-ಡಿ ಕನ್ನಡಕವನ್ನು ನಮ್ಮ ದೃಷ್ಟಿಗೆ ಹೊಂದಿಸಿಕೊಳ್ಳಲೇ ಬೇಕಾಯಿತು. ತಲೆನೋವಾದಂತೆ, ಹೊಟ್ಟೆ ತೊಳೆಸಿದಂತಹ ಅನುಭವದಿಂದ ಸ್ವಲ್ಪ ಹೊತ್ತು ಕಿರಿಕಿರಿಯಾಯಿತು. ಅಷ್ಟರೊಳಗೆ ನಮಗೆ ಫೋನ್ ಮಾಡಿದ ಅಮ್ಮ ನಮ್ಮಿಬ್ಬರ ಮಕ್ಕಳೂ ಆರಮವಾಗಿ ಇದ್ದಾರೆಂದೂ, ಆಡುತ್ತಿದ್ದಾರೆಂದೂ, ಯಾವುದೇ ವಿಷಯಕ್ಕೂ ಚಿಂತಿಸಿದೇ ಪಿಕ್ಚರ್‌ನ ಆನಂದಿಸಬೇಕೆಂದೂ ಹೇಳಲು ನಾವು ನಿಶ್ಚಿಂತರಾದೆವು. ಕ್ರಮೇಣ ನಾನು ಎಲ್ಲವನ್ನೂ ಮರೆತು "ಪಂಡೋರಾದಲ್ಲೇ" ವಿಹರಿಸ ತೊಡಗಿದೆ.

ಅದೊಂದು ಮಾಯಾನಗರಿಯೇ ಸರಿ. ಎತ್ತನೋಡಿದರತ್ತ ನೀಲ ವರ್ಣ. ಚಿತ್ರವಿಚಿತ್ರ ಪ್ರಾಣಿಗಳು, ಪಕ್ಷಿಗಳು, ಅಲ್ಲಿಯ ನಾ-ವಿ ಜನಾಂಗದವರ ವಿಚಿತ್ರ ವರ್ತನೆಗಳು, ಸಂಪ್ರದಾಯಗಳು, ತೇಲುವ ಪರ್ವತಗಳಿಂದ ಧುಮುಕುವ ಜಲಪಾತಗಳು, ಬೃಹತ್ ಮರಗಳು, ಬಿಳಲುಗಳು, ಅತಿ ಸುಂದರ ಮನಮೋಹಕ ಹೂವುಗಳು, ಎಲ್ಲವೂ ನನ್ನ ಮನಸೂರೆಗೊಂಡವು. ಎಲ್ಲಕ್ಕಿಂತ ಹೆಚ್ಚಾಗಿ ನನಗೆ ಇಷ್ಟವಾಗಿದ್ದು ಅಲ್ಲಿಯ ಜೀವಿಗಳ ನೀಲವರ್ಣ. ಅದು ನನ್ನಚ್ಚುಮೆಚ್ಚಿನ ಬಣ್ಣವೂ ಹೌದು. ಫೆಂಗ್‌ಶುಯಿ ಹಾಗೂ ವಾಸ್ತುಶಾಸ್ತ್ರದ ಪ್ರಕಾರ ನೀಲ ಬಣ್ಣ ನಮ್ಮ ಮನಸಿನೊಳಗಿನ ನೋವನ್ನು ಶಮನಗೊಳಿಸಿ, ನೆಮ್ಮದಿಯ ಭಾವವನ್ನು ಕೊಡುತ್ತದೆಯಂತೆ. ಅಲ್ಲದೇ ನೀಲವರ್ಣ ವಿಶ್ವಾಸದ, ಶಾಂತಿಯ, ವಿಶ್ರಾಂತಿಯ ಪ್ರತೀಕ. ಇದು ನಮ್ಮ ಮನಸ್ಸನ್ನು ನಿರಾಳಗೊಳಿಸುವಂತಹದು, ಮನೋವಿಕಾಸಕ್ಕೆ ನೀಲವರ್ಣದ ಕೊಡುಗೆ ಅಪಾರ. ಹಾಗಾಗಿಯೇ ಬಹುಶಃ "ನಾ-ವಿ" ಜನಾಂಗದವರನ್ನು ನಿರ್ದೇಶಕ "ಜೇಮ್ಸ್ ಕೆಮರೂನ್" ಹೊಳೆವ ನೀಲಿ ಬಣ್ಣದಲ್ಲೇ ಮುಳುಗೇಳಿಸಿದ್ದು. ಅದು ಅವರ ಮನಸಿನೊಳಗಿನ ಶುದ್ಧತೆಗೆ, ಮುಗ್ಧತೆಗೆ, ಶಕ್ತಿಗೆ ಹಿಡಿದ ಕನ್ನಡಿಯಂತಿದೆ. ನೀಲ ನದಿ, ಝರಿ, ಬೆಟ್ಟ, ಹೂವು ಎಲ್ಲವೂ ೩-ಡಿಯೊಳಗೆ ನನ್ನ ಮೈ, ಕೈಗಳನ್ನು ಸವರಿ ಹೋದಾಗ ತುಂಬಾ ಪುಳಕಿತಳಾಗಿದ್ದೆ. ಒತ್ತಾಯಿಸಿ ಕಳುಹಿಸಿದ ನನ್ನವರನ್ನು ಮನದಲ್ಲೇ ಅಭಿನಂದಿಸಿದೆ.

"ಅವತಾರದ" ಜೀವಾಳ - ಅವತಾರ ಗೆದ್ದಿದ್ದು ಪ್ರಕೃತಿಯ ಮುಂದೆ ಮಾನವನ್ನು ಸೋಲಿಸಿದ್ದರಿಂದ. ಎಲ್ಲೋ ನಮ್ಮೊಳಗೆ ಅವಿತಿರುವ ನಮ್ಮ ಪೈಶಾಚಿಕತೆಯ ಅರಿವಿದೆ ನಮಗೆ. ಹಾಗಾಗಿಯೇ ಮನುಷ್ಯನ ಸೋಲನ್ನು ಕಣ್ಮುಂದೆ ಕಂಡಾಗ ಸಮಾಧಾನಗೊಳ್ಳುತ್ತದೆ ಮನಸ್ಸು. ಪಂಡೋರದಲ್ಲಿ ನಾ-ವಿಗಳು, ಪ್ರಾಣಿಗಳು, ಡ್ರಾಗನ್‌ಗಳು ಮನುಷ್ಯರನ್ನು ಕಿತ್ತು ಬಿಸುಟಾಗ ನಮಗೂ ಹಾಯೆನಿಸುತ್ತದೆ. ಅದಕ್ಕೆ ಕಾರಣ ನಮ್ಮೊಳಗಿನ ಮನುಷ್ಯತ್ವ ಇನ್ನೂ ಜೀವಂತವಾಗಿರುವುದು. ಸುಂದರ ನೀಲನಗರಿ, ನೀಲಿ ಜನರು ವಿನಾಕಾರಣ ಮನುಜರ ದುರಾಸೆಗೆ ಭಸ್ಮವಾಗುವುದನ್ನು ಕಂಡಾಗ ಅದು ತೆರೆಯ ಮೇಲೆ ಎಂದು ಅರಿತಿದ್ದರೂ, ಅರಿಯದ ರೋಷ ಮಾನದೊಳಗೆ ಮನೆಮಾಡುತ್ತದೆ. ಅಂತಿಮದಲ್ಲಿ ಗೆಲ್ಲುವ ನಾ-ವಿಗಳ ಜೊತೆ ನಾವೂ ಮನಃಪೂರ್ತಿ ಪಾಲ್ಗೊಳ್ಳುವಾಗ ಎನೋ ಧನ್ಯತಾ ಭಾವ. ಒಂದು ಹಂತದಲ್ಲಿ ಅವರ ಪ್ರಕೃತಿ ದೇವತೆಯಾದ "ಏವಾ" ಪ್ರತಿಯೊಂದು ಪ್ರಾಣಿ, ಪಕ್ಷಿ, ಜೀವ ಸಂಕುಲಕ್ಕೂ ನಿರ್ದೇಶನ ಕೊಟ್ಟು ನಾ-ವಿಗಳ ಸಹಾಕ್ಕೆ ಕಳುಹಿಸುತ್ತಾಳೆ. ಹಾಗಾಗಿಯೇ ಸಬಲ ಮನುಷ್ಯನೂ ದುರ್ಬಲನಾಗಿ ಭೂಮಿಗೆ ಹಿಂತಿರುಗುತ್ತಾನೆ. (ಆದರೆ ಭೂಮಿಯ ಮೇಲೆ ನಡೆಯುವ ಅತ್ಯಾಚಾರ ಮಾತ್ರ ಎಗ್ಗಿಲ್ಲದಂತೇ ಸಾಗಿದೆ. ಪ್ರಕೃತಿಯನ್ನು ಶೋಷಿಸುತ್ತಿರುವ ನಮಗೆ ಮುಂದೊಂದು ದಿನ "ಏವಾ" ಕೊಟ್ಟ ಶಿಕ್ಷೆಯೇ ಕಾದಿರುವುದರಲ್ಲಿ ಏನೂ ಸಂಶಯವಿಲ್ಲ.) ನಾಯಕ "ಜೇಕ್" ಕೂಡ ಓರ್ವ ಮನುಷ್ಯನಾಗಿದ್ದರೂ ನಾ-ವಿಗಳ ಅಮಾಯಕತೆಗೆ ವಿಶ್ವಾಸಕ್ಕೆ, ಸತ್ಯತೆಗೆ ಮಾರುಹೋಗಿ ಅವರಂತೇ ಆದ. ಅವರಿಗಾಗಿ ಹೋರಾಡಿ ಅವರಲ್ಲೇ ಒಂದಾಗಿ ಹೋದ. ಅವನೊಳಗಿನ ಮನುಷ್ಯತ್ವಕ್ಕೆ ನೀರೆರೆದು ಪೋಷಿಸಿದ್ದು ನಾ-ವಿಜನಾಂಗದವರ ಸಾಂಗತ್ಯ ಹಾಗೂ ರಾಜಕುಮಾರು "ನೆಯ್ತಿರಿ"ಯ ನಿರ್ಮಲ ಪ್ರೀತಿ. ಅದಕ್ಕೇ ಬಹುಶಃ ಹೇಳಿದ್ದು ಹಿರಿಯರು "ಸಜ್ಜನರ ಸಂಗ ಹೆಜ್ಜೇನು ಸವಿದಂತೆ" ಎಂದು. ೩-ಡಿ ಕನ್ನಡಕ ನಾ-ವಿಗಳನ್ನು ಅವರ ಸುಂದರ ಅದ್ಭುತ ಲೋಕವನ್ನು ನಮಗೆ ಮತ್ತಷ್ಟು ಹತ್ತಿರ ತಂದು, ಮನುಷ್ಯನ ದುಷ್ಟ ಹಾಗೂ ಸುಂದರ ಎರಡೂ ಅವತಾರಗಳನ್ನು ತೋರಿಸುತ್ತದೆ. ಅತ್ಯದ್ಭುತ ತಂತ್ರಜ್ಞಾನ, ಸುಂದರ ನಿರ್ದೇಶನವನ್ನು ನೋಡುವುದಕ್ಕಾಗಿ ಒಮ್ಮೆಯಾದರೂ "ಅವತಾರ"ದೊಳಗೆ ಪ್ರವೇಶಿಸಬೇಕು. ಹೊರಬಂದ ಮೇಲೂ ಬಹುಕಾಲ ನೆನಪುಳಿಯುವುದು ಚಿತ್ರದ ಸುಂದರ ಸಂದೇಶದ "I See You". ಈ ಒಂದು ಸಾಲನ್ನು ಹೇಗೆ ಬೇಕಿದ್ದರೂ ಅರ್ಥೈಸಿಕೊಳ್ಳಬಹುದು. ಅನೇಕ ಅರ್ಥಗಳನ್ನು ಹೊಂದಿರುವ ಈ ಸಾಲು ಈಗಲೂ ನನ್ನನ್ನು ಕಾಡುತ್ತಲೇ ಇದೆ.

ಶುಭಂ : ಮನೆಗೆ ಬಂದ ಮೇಲೆ ನನ್ನವರು "ನೋಡೀದ್ಯಾ.. ಅದಿತಿ ಏನೂ ಹಟ ಮಾಡಿದ್ದೇ ಇಲ್ಲೆ. ನಿನ್ನ ಸುದ್ದಿನೂ ಹೇಳಿದ್ದಿಲ್ಲೆ. ಆರಾಮಿತ್ತು ನನ್ನಹತ್ರ. ನೀ ಮಾತ್ರ ಸುಮ್ನೇ ಹೆದ್ರಿದ್ದೆ.." ಎಂದು ಛೇಡಿಸಲು, ಪಟ್ಟು ಬಿಡದ ನಾನು "ಸರಿ ಹಾಗಿದ್ರೆ.. ಚೊಲೋನೇ ಆತು.. ಮುಂದಿನ ಸಲ "My Name Is Khan" ನೋಡಲೆ ನಾನು ಹೋಗ್ಲಕ್ಕು ಹೇಳಾತು.." ಎಂದಾಗ ಮಾತ್ರ ನನ್ನವರು ಪೆಚ್ಚು!


-ತೇಜಸ್ವಿನಿ.

ಧಿಕ್ಕಾರ!!!!!

ಧಿಕ್ಕಾರ!!!!!
ಇವತ್ತು ಮಧ್ಯಾಹ್ನ ನನ್ನವರಿಂದ ನನಗೊಂದು forward mail ಬಂತು. ಆಗಷ್ಟೇ ಊಟ ಮುಗುಸಿ ಬಂದಿದ್ದ ನಾನು, ನೋಡುತ್ತಾ ಹೋದಂತೆ, ಅಕ್ಷರಶಃ ದಿಗ್ಭ್ರಾಂತಳಾದೆ. ತಿಂದ ಅನ್ನವೆಲ್ಲಾ ಒಮ್ಮೆಲೇ ಗಂಟಲಿಗೆ ಬಂದ ಅನುಭವವಾಗಿ, ತಲೆತಿರುಗಿದಂತಾಯಿತು. ನಾನ್ಯಾವತ್ತೂ ಇಷ್ಟೊಂದು ಭಾವೋದ್ರೇಕಕ್ಕೆ ಒಳಗಾದವಳಲ್ಲ. ಇಲ್ಲಿಯ ಚಿತ್ರಗಳನ್ನು, ಅದರ ಕೆಳಗಿರುವ ವಿವರಣೆಗಳನ್ನು ನೋಡಿ ಕಣ್ಣೀರು ತುಂಬಿತು...
ಈ ಚಿತ್ರಗಳನ್ನು ನೋಡಿದಾಗ ಅನಿಸಿದ್ದು ಒಂದೇ..... ಮಾನವನಿಗಿಂತ ಕ್ರೂರ ಪ್ರಾಣಿ ಖಂಡಿತ ಮತ್ತೊಂದಿಲ್ಲ. ಭೂತ, ಪ್ರೇತ, ಪಿಶಾಚಿಗಳೂ ಹೆದರುವುದು ಈ ಮಾನವನಿಗೇ ಎಂದು. ನರರೂಪಿ ರಾಕ್ಷಸರನ್ನು ಮತ್ತಷ್ಟು ಪೈಶಾಚಿಕರನ್ನಾಗಿಮಾಡುವುದು ಜನರ ಹೊಟ್ಟೆಬಾಕತನ ಹಾಗೂ ನಿಲ್ಲದ ಚಪಲತೆ. ದಯವಿಟ್ಟು ಇದನ್ನು ನಿಲ್ಲಿಸಲು ಯತ್ನಿಸಿ. ನಿಮ್ಮೊಳಗಿನ ಮಾನವಿಯತೆಯನ್ನು ತುಸುವಾದರೂ ಉಳಿಸಿಕೊಳ್ಳಿ.

ಬೇಡದ, ಮೂರುಕಾಸಿಗೂ ಬೆಲೆಯಿಲ್ಲದ ವಿಷಯಕ್ಕೆಲ್ಲಾ ಹೋರಾಟ ಮಾಡುವ ಸಂಘಟನೆಗಳು ಈ ಒಂದು ಅಮಾನವೀಯತೆಯನ್ನು ತಡೆಯಲು ಯಾಕೆ ಮುಂದಾಗುತ್ತಿಲ್ಲ? ಇಂತಹ ಒಂದು ಪಾಪಕೃತ್ಯವನ್ನು ಮಾಡಿಸುತ್ತಿರುವವನು, ಮಾಡುತ್ತಿರುವವ ಎಷ್ಟು ದುಷ್ಟನೋ, ಅವನಿಗಿಂತ ದುಷ್ಟ ಹಾಗೂ ಅಮಾನವೀಯ ಮನುಷ್ಯ(??) ಇದನ್ನು ಚಪ್ಪರಿಸುತ್ತಾ ತಿನ್ನುವವ!! ಇಂತಹ ಪೈಶಾಚಿಕತೆಯನ್ನು ನಡೆಸುತ್ತಿರುವ, ನಡೆಸಲು ಪರೋಕ್ಷ ಹಾಗೂ ಪ್ರತ್ಯಕ್ಷ ಸಹಕಾರವನ್ನು ನೀಡುವ ಪ್ರತಿಯೊಬ್ಬನಿಗೂ ನನ್ನ ಧಿಕ್ಕಾರ!! ನರಕವೆಂಬುದಿದೆಯೆಂದಾದರೆ, ಖಂಡಿತ ಇಂಥವರಿಗೆ ಈ ಜನುಮದಲ್ಲೇ ಅದು ಸಿಗಲೆಂದು ಪ್ರಾರ್ಥಿಸುವೆ.
ಇಂಗ್ಲೀಷಿನಲ್ಲಿದ್ದ e-mail‌ ಅನ್ನು ಇದ್ದ ಹಾಗೇ ನನ್ನ ಬ್ಲಾಗಿನಲ್ಲಿ ಕಾಣಿಸಿದ್ದೇನೆ. ಭಾಷಾಂತರಿಸಲು ನನ್ನ ಕೈಗಳೂ ಸಹಕರಿಸಲಿಲ್ಲ. ಹುಡುಕಿದರೆ ಪದಗಳೆಲ್ಲಾ ಖಾಲಿ!! :(

ಸುಂದರ, ಮುಗ್ಧ, ಅಮಾಯಕ ಬಾತುಕೋಳಿಗಳಿಗೆ ನನ್ನ ಎದೆಯಾಳದ ಶ್ರದ್ಧಾಂಜಲಿ!
:(:( :(
- ತೇಜಸ್ವಿನಿ ಹೆಗಡೆ
--------------------------------------


Foie Gras
Foie Gras Foie Gras means "Fat Liver"It's very very luxury menu that originates from France But this dish comes from FORCE FEEDING a goose to make them develope FATTY LIVER DISEASE.
Let's see the source of this wonderful dish


Let's see the source of this wonderful dish
The geese are forced to eat.. even if it does not desire to


The metal pipe pass through the throat to stomach ...even if it does not want to eat anything To make the liver bigger and fatter

Cages are very small and they force the geese to stay in one position to avoid using energy, thus converting all food into fat.


How sad their eyes show up

Their legs were bloated from long standing everyday. No need to sleep because they will be caught to eat again

Although they try to defend themselves But it is useless


How sad this life is..



They are forced to eat until they are dead or their bodies cant stand with this You see... the food is over its mouth


The left who survive have crapped to be inflamed asses...blood easily come up with the shit Not only mouth hurt, throat hurt , all time stomach ache from the food , Fat to bloated legs , no sleep , no excercise But also no free movement for life to see the sky or river


This your Healthy Liver like those Chicken (!!!!??)

To get the beautiful and white liver that becomes unusually big like this As Liver-canned from aboard




STOP THE DAILY TORTURE AND CRUELTY TO THE POOR ANIMAL. STOP TAKING THIS DISH OR PRODUCT NOW.


STOP THE DEMAND AND
THE SUPPLY WILL END.


PLEASE....

(Tejaswini.)

ಕನ್ನಡಿಯೊಳಗಿನ ಕನಸಿದು...

ಒಂದು ಮುಂಜಾವಿನಲಿ
ತಂಗಾಳಿಯ ಬೆನ್ನೇರಿ,
ಹೊರಟಿದ್ದೆ ನಾ,
ನನ್ನಕನಸಿನೂರ ಕಡೆಗೆ,
ಮನ ಬಯಸಿದೆಡೆಗೆ....

ತಲುಪಿದೆ ಶರವೇಗದಲ್ಲಿ
ಸುಂದರ ನಗರಿಯೊಂದ,
ಹೆಬ್ಬಾಗಿಲ ಬಡಿಯಲೊಮ್ಮೆ,
ಮೆಲ್ಲನದು ತೆರೆದುಕೊಳಲು,
ನಾನಿದ್ದಲ್ಲೇ ಶಿಲೆಯಾದೆ....

ಪಟ್ಟಿಗಳಿಲ್ಲ, ಮೆಟ್ಟಿಲುಗಳಿಲ್ಲ,
ಮಹಡಿಗಳಿಲ್ಲ, ಏರುಗಳಿಲ್ಲ!!
ಗುಡ್ಡಗಾಡು, ಬೆಟ್ಟ, ನದಿ,
ಎತ್ತ ಹೋದರತ್ತ ನೋಡು,
ಏರಿಳಿತಗಳಿರದ ದಾರಿ!!

ಇಲ್ಲಿ ಯಾರ ಹಂಗಿಲ್ಲ,
ನೆರವಿನ ಯಾಚನೆಯಿಲ್ಲ,
ಇತರರ ನಿರೀಕ್ಷೆಯಿಲ್ಲ,
ಇಲ್ಲದುದರ ದುಃಖವಿಲ್ಲ,
ಹತ್ತು, ಇಳಿ ಪರದಾಟವಿಲ್ಲ,
ಮರುಕ ಪಡುವ ಜೀವಿಯಿಲ್ಲ.

ಅವರೂ ಇಲ್ಲಿ ಎಲ್ಲರಂತೆ
ಅವರಿಗಿಲ್ಲ ಯಾವ ಚಿಂತೆ
ಹೋದಲ್ಲಿ, ಬಂದಲ್ಲಿ....
ಬೇಕಿಲ್ಲ ಯಾರ ಜೊತೆ,
ಬದುಕಿಲ್ಲಿ ನವಿರಾಗಿದೆ.

ಹಾಯಾಗಿ ನಗುವಾಗಲೇ,
ಮುಸ್ಸಂಜೆಯು ಕವಿಯಿತು.
ತಂಗಾಳಿಯು ಬಿರುಸಾಗಲು,,
ಕನಸಿನೂರು ಕರಗಿಹೋಗಿ,
ಮನ ವಾಸ್ತವಕೆ ಮರಳಿತು.

ಮತ್ತದೇ ಏರು, ತಗ್ಗು,
ಅಡ್ಡ ತಿಡ್ಡಿ ಮೆಟ್ಟಿಲ್ಹತ್ತು...
ಯಾಚನೆಯ ಕಣ್ಣೋಟ,
ಅಸಹನೆಯ ಪರೆದಾಟ....
ನಮಗಿಲ್ಲಿ ಬದುಕೇ ವಿಕಲ!



[ಕಟ್ಟೋಣವೇ ಇಂತಹ ಕನಸಿನೂರೊಂದ? ಕಟ್ಟಬೇಕಿದೆ ನಾವೆಲ್ಲ ಸೇರಿ ಇಂತಹ ಸುಂದರ ಸಮಾಜವೊಂದ, ನಗರವೊಂದ. ಮನಸ್ಸನ್ನು ವಿಕಲಗೊಳಿಸದೇ, ಅಂತಹವರ ಬದುಕನ್ನೂ ಸಹನೀಯಗೊಳಿಸಿದರೆ ಸಾಕು, ಅವರ ಚೇತನ ರಹಿತ ಅಂಗವೂ ಚೈತನ್ಯದ ಚಿಲುಮೆಯಾಗುವುದು. ನಿಮ್ಮಂತೆ, ಅವರಿಗೂ ಬದುಕಲು ಭವಿಷ್ಯವ ಕಟ್ಟಬೇಕಿದೆ. ಮಾಸಿದ ಕಟ್ಟಡಗಳಿಗೆ ಯಾವುದೇ ಅಡೆತಡೆಗಳಿಲ್ಲದ ಹೊಸ ರಂಗನ್ನು ತುಂಬಬೇಕಾಗಿದೆ. ಎಲ್ಲರ ಮನಸೂ ಇದನ್ನು ಸಾಕಾರಗೊಳಿಸುವ ಸಂಕಲ್ಪವನ್ನು ಮಾಡಬೇಕಿದೆ. ಒಂದು ಕ್ಷಣ ನಿರ್ಧರಿಸುವ ಮನಸು, ಮರುಕ್ಷಣ ಮರುಕದಲ್ಲಿ ಅಂತ್ಯಗೊಂಡರೆ, ಸಮಾನತೆಯ ಬದುಕಿನ ಕನಸು ಕನ್ನಡಿಯೊಳಗಿನ ಗಂಟೇ ಸರಿ! ಆಗ ಭವಿಷ್ಯದಲ್ಲೂ ನಮ್ಮ ಬದುಕು ವಿಕಲವಾಗಿರುತ್ತದೆ...ನಾವು ಎಷ್ಟೇ ಸಚೇತನರಾಗಿದ್ದರೂ!!]


-ತೇಜಸ್ವಿನಿ

Blog Posts

UDUPI EKAVI

EKAVI BIDAR JILLE Meeting October 11th 2009


Posted by UDUPI EKAVI on October 17, 2009 at 12:32pm

ranjith d k

Continue

Posted by ranjith d k on October 3, 2009 at 9:56pm

 
 

Groups

Events

RSS

ನೀನ್ ಹೋಯಿ ಹೋಯಿ ಅವ್ಳತ್ರ ಹೇಳ್ದ್ಯ…ಅವ್ಳದ್ ಹರ್ಕಟಿ ಬಾಯಿ

ಕುಂದಾಪ್ರ ಬದಿ ಶಬ್ದ ಕೆಮಿ ಮೇಲ್ ಬೀಳ್ದೆ ಸುಮಾರ್ ದಿನ ಆಯ್ತಮಗಿತ್ತಲ್ಲ… ಇಲ್ಲೊಂದೆರ್ಡ್ ಇತ್ತ್ ಕಾಣಿ.. ಜೀವ್ ಬಿಡ್ತ – ಈ ಶಬ್ದ ಕುಂದಾಪ್ರ ಕನ್ನಡದ್ದ್ ಮಾತ್ರ ಅಂತ ಹೇಳುಕಾತಿಲ್ಲ. ಬೇರೆ ಬೇರೆ ಬದಿಯಗ್ ಸತೆ ಇದೆ ನಮನಿ ಶಬ್ದ ಕೆಲವ ಇತ್ತ್. ಇದಕ್ಕೆ ಅರ್ಥ ಹೇಳುದಾರೆ ಪಂಚಪ್ರಾಣ ಅಂಬುದ್ ಸರಿ ಆತ್ತಾ ಕಾಣತ್ತ್ ಬಳಕೆ - ೧. ಅವನಿಗೆ ಮಾಯ್ನಣ್ಣ್ ಅಂದ್ರ್ ಸೈ… ಜೀವ್ ಬಿಡ್ತ ( ಬೇಕಿದ್ರೆ ನಿಮ್ಮ್ ನಿಮ್ಮ್ ಅನ್ಕೂಲಕ್ಕೆ ಮಾಯ್ ಹೆಣ್ಣ್ ಅಂದೆಳಿ ಬೇಕಾರ್ ಓದ್ಕಂಬುಕೆ ಅಡ್ಡಿಲ್ಲ) ೨. ಅವ್ಳ್ ಮಕ್ಳ್ ಅಂದ್ರೆ ಜೀವ್ ಬಿಡತ್ಲ್ ಜೀವ್ ತೆಕ್ಕಂಬ್ದ್ [...]

ಕುಂದಾಪ್ರ ಕನ್ನಡದಗೊಂದು ಇಂಗ್ಲಿಷ್ ಕಾಣಿ…

ಬರೀ ಕುಂದಾಪ್ರ ಕನ್ನಡದಗೆ ಮಾತ್ರ ಎಂತಕೆ , ಈಗ ಯಾವ್ ಕನ್ನಡದಗೂ ಇಪ್ಪುದ್ ಇಂಗ್ಲೀಷೆ ಅಲ್ದಾ. ಯಾರಾರೂ ಶುದ್ಧ ಕನ್ನಡ ಮಾತಾಡುವರ್ ಇದ್ರೆ ಹುಡ್ಕಿ ಕೊಡಿನಿ ಕಾಂಬ ಹಂಗಾರೆ  ಅಂದೇಳಿ  ನೀವ್ ಕೆಂಬ್ಕೂ ಸಾಕ್.  ಅದ್ರಗೂ ಬೆಂಗಳೂರಗೆ ಹಾಂಗಿನರ್ ಯಾರಾರೂ ಇದ್ರೆ ಅವ್ರಿಗೆ ರಾಜ್ಯೋತ್ಸವ ಪ್ರಶಸ್ತಿಯೇ ಕೊಡ್ಲಕ್ಕ್ ಅಂತ್ ನೀವ್ ಹೇಳುಕೂ ಸಾಕ್.  ಆರೇ ನಾ ಹೇಳುಕ್ ಹೊರಟದ್ದ್ ಅದ್ ಅಲ್ದೆ… ಒಂದ್ ಇಂಗ್ಲಿಷ್ ಶಬ್ದ ಕುಂದಾಪ್ರ ಕನ್ನಡದೊಳಗೆ ಬಂದ್ ಕೂಕಂಡಿತ್. ಆ ಶಬ್ದ ಯಾವ್ದ್ ಅಂದೇಳಿ ನೆನ್ಪ್ ಮಾಡ್ಕಂಕಿದ್ರೆ ಸಣ್ಣಕಿಪ್ಪತ್ತಿಗೆ [...]

ಆಟದ ಗರದಗೆ ಒಂದ್ ತಿರ್ಗಾಟ…

ಮತ್ತೆ ಎಲ್ಲ ಹ್ಯಾಂಗಿದ್ರಿ? ಊರಗ್ ಮೊನ್ನೆ ಮತ್ತ್ ಮಳಿ ಬಂದಿತಂಬ್ರಲೆ… ನಿಮ್ದ್ ಕೊಯ್ಲ್ ಎಲ್ಲಾ ಆಯ್ತ್ ಕಾಣತ್ ಅಲ್ದಾ? ಹ್ಯಾಂಗೆ ಈ ವರ್ಷ ಬ್ಯಾಸಾಯ ಅಡ್ಡಿಲ್ಲ್ಯಾ? ಪೆರ್ಡೂರ್, ಸಾಲಿಗ್ರಾಮದರದ್ ತಿರ್ಗಾಟ ಶುರು ಆಯಿರ್ಕ್ ಅಲ್ದಾ?  ಆಟ ಗೀಟ ಕಾಂಬ್ಕ್ ಹೋಯಿಲ್ಲ್ಯಾ? ಈಗೀಗ ಆಟ ಕಾಂಬ್ಕ್ ಹೋಪ್ಕೇ ಮನ್ಸ್ ಬತ್ತಿಲ್ಲಪ. ಎಲ್ಲಾ ಪಿಚ್ಚರಿದೇ ಕತಿ ಮಾಡುದಾರೆ ಆಟ ಎಂತಕ್ ಕಾಣ್ಕ್ ರಾತ್ರಿಡೀ ನಿದ್ರಿ ಬಿಟ್ಕ್ಂಡ್. ಪಿಚ್ಚರೇ ಕಾಣ್ಲಕ್. ಆರೂ ಒಂದ್ ಅಂದ್ರೆ ಬೆಂಗ್ಳೂರಗೆ ಬಂದಲ್ಲ್ ಈ ಸರ್ತಿ ಎಲ್ಲಾ ಮ್ಯಾಳದರೂ [...]

ಕೊಂಗಾಟದ ಬ್ಲಾಗಿಗೆ ಐವತ್ತಾಯ್ತ್ ಕಾಣಿ…

ನಿಮ್ಮ ಕೊಂಗಾಟದ ಕುಂದಾಪ್ರ ಕನ್ನಡ ಬ್ಲಾಗಗಿವತ್ತ್ ಐವತ್ನೆ ಪೋಸ್ಟ್ ಹಾಕ್ತಿದ್ದೆ ಕಾಣಿ. ಐವತ್ನೇದ್ ಆಪುಕೋಯಿ ಎಂತಾರೂ ಗಡ್ಜ್ ಮಾಡ್ಕಂದೇಳಿ ಎಣ್ಸಕಂಡಿದ್ದಿದೆ. ಸುಮಾರ್ ದಿನ್ದಿಂದ ಎಂತ ಬರುದ್ ಎಂತ ಬರುದ್ ಅಂದೇಳಿ ಆಲೋಚ್ನಿ ಮಾಡದ್ದೆ ಮಾಡದ್ದ್. ಕಡೀಗೆ ಹೀಂಗ್ ಮಾಡ್ರೆ ಹ್ಯಾಂಗ್ ಅನ್ಸ್ತ್. ನೀವೆಲ್ಲ ಈ ಬ್ಲಾಗಿಗೆ ಸುಮಾರ್ ದಿನ್ದಿಂದ್ ಬತ್ತಿದ್ರಿ ಹೌದಾ. ನಿಮ್ ಕೈಯ್ಯಗೆ ಎಂತಾರೂ ಒಂಚೂರ್ ಬರುಕೆ ಹೇಳುದ್. ಎಲ್ಲ ಎಂತ ಬರಿತ್ರಿ ಕಾಂಬಾ.   ಬರುಕೆ ವಿಷ್ಯ ಎಂತಾ ಕೇಂಡ್ರ್ಯಾ? ನಮ್ ಕುಂದಾಪ್ರ ಭಾಷಿ, ಕುಂದಾಪ್ರದ್ ಜಾಗ, ಕುಂದಾಪ್ರದಗೆ ಮಾತ್ರ ಇಪ್ಪ್ ಯಾವ್ದಾರೂ ಹಬ್ಬ, ವಿಶೇಷ [...]

ತಕಂಡ್ ಹೋತ್ತಾ…!!

ಒಂದೊಂದ್ ಬದಿ ಭಾಷಿಯಗೆ ಆಲ್ಲಲ್ಲಿದೇ ವಿಶೇಷ ಆಡುನುಡಿ ಅಂದೇಳಿ ಇರತ್ತ್. ಆ ಬದ್ಯಗಿದ್ದರ್ ಮಾತಗ್ ಮಾತ್ರ ಇದ್ ಕಾಂಬುಕೆ ಸಿಕ್ಕತ್ತ್. ಹಾಂಗಿಂದ್ ಒಂದ್ ನಾಲ್ಕ್ ಕುಂದಾಪ್ರ ಕನ್ನಡದ ಆಡುನುಡಿ ಇಲ್ಲಿತ್ತ್ ಕಾಣಿ… ತಕಂಡ್ ಹೋತ್ತಾ ಬಳಕೆ - ೧.         ಬಸ್ ಹತ್ತುವ ಅಂದೇಳ್ರೆ ಅಯ್ಯಬ್ಬಾ ಈ ಜನ ಎಲ್ಲಾ ನುರುದೇ… ಹಂಗಾರ್ ಬಸ್ ನಿಲ್ಲುದಿಲ್ಲ್ಯಾ.. ಇವ್ರಿಗೆಲ ಏನ್ ತಕಂಡ್ ಹೋತ್ತಾ? ೨.         ಒಂದ್ ಮಾತಾಡ್ಕಾಯ್ದಿಲ್ಲ… ಆ ನಮನಿ ಬೊಬ್ಬಿ ಹೊಡಿತ್ಯಲ.. ನಿಂಗೇನ್ ತಕಂಡ್ ಹೋತ್ತಾ? ೩.         ಈ ಮಳ್ಯಗೆ ತಿರ್ಗುಕ್ ಹೊರ್ಟಿರ್ಯಲೆ ಎಂತಾ ನಿಮ್ಮನ್ [...]

Badge

Loading…
 

© 2010   Created by UDUPI EKAVI on Ning.   Create a Ning Network!

Badges  |  Report an Issue  |  Privacy  |  Terms of Service